Sandalwood Museum: ಮೈಸೂರಿನಲ್ಲಿದೆ ದೇಶದ ಪ್ರಥಮ ಶ್ರೀಗಂಧ ಮ್ಯೂಸಿಯಂ, ಅರಣ್ಯ ಇಲಾಖೆಯಿಂದ ಮೃಗಾಲಯಕ್ಕೆ ಸದ್ಯವೇ ಸ್ಥಳಾಂತರ photos
- Mysore News ಶ್ರೀಗಂಧದ ಮಹತ್ವ ಸಾರುವ ವಸ್ತು ಸಂಗ್ರಹಾಲಯ ಮೈಸೂರಿನಲ್ಲಿದೆ. ಅರಣ್ಯ ಇಲಾಖೆ ಆವರಣದಿಂದ ಮೈಸೂರು ಮೃಗಾಲಯಕ್ಕೆ ಸ್ಥಳಾಂತರವಾಗುತ್ತಿದೆ.
- Mysore News ಶ್ರೀಗಂಧದ ಮಹತ್ವ ಸಾರುವ ವಸ್ತು ಸಂಗ್ರಹಾಲಯ ಮೈಸೂರಿನಲ್ಲಿದೆ. ಅರಣ್ಯ ಇಲಾಖೆ ಆವರಣದಿಂದ ಮೈಸೂರು ಮೃಗಾಲಯಕ್ಕೆ ಸ್ಥಳಾಂತರವಾಗುತ್ತಿದೆ.
(1 / 8)
ಮೈಸೂರಿನಲ್ಲಿ ದೇಶದ ಪ್ರಥಮ ಶ್ರೀಗಂಧ ಮ್ಯೂಸಿಯಂ ನಾಲ್ಕು ವರ್ಷದ ಹಿಂದೆ ಕರ್ನಾಟಕ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಆರಂಭಗೊಂಡಿತು.
(2 / 8)
ಮೈಸೂರಿನ ಅರಣ್ಯ ಭವನದ ಆವರಣದಲ್ಲಿರುವ ಶ್ರೀಗಂಧ ಮ್ಯೂಸಿಯಂ ನಲ್ಲಿ ಶ್ರೀಗಂಧದ ಹಲವು ಬಗೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
(3 / 8)
ಕರ್ನಾಟಕವನ್ನು ಈಗಲೂ ಶ್ರೀಗಂಧದ ನಾಡು ಎಂದೇ ಕರೆಯಲಾಗುತ್ತದೆ. ಕರ್ನಾಟಕದ ಶ್ರೀಗಂಧಕ್ಕೆ ಈಗಲೂ ಮಹತ್ವವಿದೆ. ಇದನ್ನು ಮ್ಯೂಸಿಯಂ ತಿಳಿಸಲಿದೆ.
(4 / 8)
ಕರ್ನಾಟಕದಲ್ಲಿ ಹಲವು ಬಗೆಯ ಶ್ರೀಗಂಧಗಳನ್ನು ಬೆಳೆಯಲಾಗುತ್ತದೆ. ಆ ತಳಿಗಳ ಪರಿಚಯವನ್ನು ಇಲ್ಲಿ ವಿಶೇಷವಾಗಿ ಮಾಡಲಾಗಿದೆ.
(5 / 8)
ನಾಲ್ಕು ವರ್ಷದ ಹಿಂದೆ ಮೈಸೂರು ಡಿಸಿಎಫ್ ಆಗಿದ್ದ ಐಎಫ್ಎಸ್ ಅಧಿಕಾರಿ ಕೆ.ಸಿ.ಪ್ರಶಾಂತಕುಮಾರ್ ವಿಶೇಷ ಆಸಕ್ತಿ ವಹಿಸಿ ಮ್ಯೂಸಿಯಂ ರೂಪಿಸಿದ್ದರು.
(6 / 8)
ಈಗಲೂ ಮೈಸೂರು ಅರಣ್ಯ ಭವನ ಆವರಣಕ್ಕೆ ಆಗಮಿಸಿ ನಿತ್ಯ ಮ್ಯೂಸಿಯಂ ಅನ್ನು ವೀಕ್ಷಿಸಿ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ
(7 / 8)
ಶ್ರೀಗಂಧ ಬೆಳೆ, ಅದರ ಮಹತ್ವ, ಏಕೆ ಬೆಳೆಯಬೇಕು. ಇದರಿಂದ ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಸಚಿವರಾಗಿದ್ದ ಎಸ್.ಟಿ. ಸೋಮಶೇಖರ್ ಅವರು ಶ್ರೀಗಂಧ ಮ್ಯೂಸಿಯಂ ಉದ್ಘಾಟಿಸಿ ವೀಕ್ಷಿಸಿದ್ದರು. ಡಿಎಫ್ಒಗಳಾದ ಪ್ರಶಾಂತ್ ಕುಮಾರ್, ಅಲೆಕ್ಸಾಂಡರ್ ಜತೆಗಿದ್ದರು.
ಟಿ20 ವರ್ಲ್ಡ್ಕಪ್ 2024
ಇತರ ಗ್ಯಾಲರಿಗಳು